Saturday, 22 July 2017

ಗೆಜ್ಜೆಯ ಬೆಲೆ ಸಾವಿರ ಸಾವಿರ ಹಾಕುವದು ಕಾಲಿನಲ್ಲಿ

-: 🌸ಸತ್ಯ🌸 :- 

🌸 ಗೆಜ್ಜೆಯ ಬೆಲೆ ಸಾವಿರ ಸಾವಿರ 
ಹಾಕುವದು ಕಾಲಿನಲ್ಲಿ ...

ಕುಂಕುಮದ ಬೆಲೆ ಪೈಸೆಯಲ್ಲಿ 
ಆದರೆ ಹಚ್ಚುವದು ಹಣೆಯಲ್ಲಿ ...

🌸💰 ಬೆಲೆ ಮುಖ್ಯವಲ್ಲ ..
    🔴ಇಲ್ಲಿ ಕೃತಿ ಮುಖ್ಯ ...

🌸 ಗೀತಾ ಮತ್ತು ಖುರಾನ್ ಒಂದೇ ಮನೆಯಲ್ಲಿ ಇದ್ದರೂ
ಎಂದು ಜಗಳ ಕಾಯುವುದಿಲ್ಲ...

ಇದರ ಬಗ್ಗೆ ಜಗಳಾಡುವವರು 
ಎಂದೋ ಇವುಗಳನ್ನು ಓದಿಲ್ಲ ..

🌸 ಉಪ್ಪಿನಂತೆ ಕಟುಮಾತುನು 
ಹೆಳುವವನು ನಿಜ ಸ್ನೇಹಿತ ...

ಸಕ್ಕರೆಯಂತೆ ಸಿಹಿ ಮಾತಾಡುವ 
ನಯ ವಂಚಕ....

🌸 ಅದಕ್ಕೇ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲಾ ....

ಇತಿಹಾಸದಲ್ಲಿ ಹುಳು ಬಿಳದ ಸಿಹಿಯಿಲ್ಲ...

🌸 ಈ..ಮಂದಿರ - ಮಶೀಧಿಗಳು 
ಬಹಳ ವಿಸ್ಮಯ ....

ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೇ ಬೇಡತಾನೆ...

ಶ್ರೀಮಂತಾ ಒಳಗೆ ಭಿಕ್ಷೇ ಬೆಡತಾನೇ.... 

🌸 ಕಾಣದ ದೇವರಿಗೆ ಹಾಲು ಖರ್ಜುರ ನೈವೇದ್ಯಾ ....

ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....

🌸 ಏ ಮಾನವಾ ಈ ಜೀವನವು ಆಷ್ಟೂಂದು ಒಳ್ಳೆಯದೇನಲ್ಲ ....

ಒಳ್ಳೆಯದೇ ಆಗಿದ್ದರೆ ಈ ಮನುಷ್ಯ 
ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ ...

ಮತ್ತು ಹೊಗುವಾಗ ಎಲ್ಲರನು ಅಳಿಸಿ ಹೂಗುತ್ತಿರಲಿಲ್ಲ....

🌸 ಭಾ ಎಂದರೊ ಸನ್ನ ಮಾರ್ಗದಲ್ಲಿ ಯಾರು ಬರುಪದಿಲ್ಲ...

ಕರೆಯದಿದ್ದರೊ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ....

ಅದಕ್ಕೇ...

🌸 ಸಾರಾಯೀ ಮಾರುವವ ಕುಳಿತಲ್ಲೀಯೇ ಎಲ್ಲರೂ.... ಹೂಕ್ತಾರೇ ...

ಆದರೆ ಹಾಲು ಮಾರುವವ ಅವನೇ ಎಲ್ಲರ ಬೀದಿ ಬೀದೀ ಮನೆ ಮನೆಗೆ ಬರತಾನೆ....

🌸 ಹಾಲು ಮಾರುವನಿಗೆ ಕೇಳತಾರೆ ಹಾಲಿನಲ್ಲಿ ನೀರು ಬೆರೆಸಿದಿಯಾ ಅಂತಾ.....

ದುಪ್ಪಟ್ಟು ಹಣ ಕೊಟ್ಟ ಕೊಂಡ ಸಾರಾಯಿಗೇ ತಾವೇ ಕೈಯಾರ ನೀರು ಬೆರಸಿ ಕುಡಿತಾರೆ..
ವಾರೆ ದುನಿಯಾ....ವಾ

🌸 ಮದುವೆ ಭಾರಾತುಗಳಲ್ಲಿ ಮದುಮಗ ಹಿಂದೆ ದುನಿಯಾ ಮುಂದೇ....

ಶವ ಯಾತ್ರೆಯಲ್ಲಿ ಹೆಣಾ ಮುಂದೆ 
ದುನಿಯಾ ಹಿಂದೆ ಹಿಂದೆ....

🌸 ಹೆಣವನ್ನು ಮಟ್ಟಿದರೆ ಸ್ನಾನ 
ಮಾಡ್ತಾರೆ ....

ಮೂಖ ಪ್ರಾಣಿಯ ಕೊಂದು ಅದರ ಹೆಣವನ್ನು ತಿಂತಾರೆ ...

🌸 ಮುಂಬತ್ತಿ ಹಚ್ಚಿ ಸತ್ತವರನು 
ನೆನೆಯುತ್ತಾರೆ ....

ಮುಂಬತ್ತಿಯ ಆರಿಸಿ ಜನ್ಮ ದಿನ 
ಆಚರಣೆಮಾಡ್ತಾರೆ....

🌸 ಯಾವುದು ನಿನ್ನ ಭಾಗ್ಯದಲ್ಲಿ 
ಇದೆಯೊ ಅದು ನಿನಗೆ ದೊರತೇ ದೊರೆಯುತ್ತದೆ ...

ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ಅದು ದೂರೆತರೊ ಹೊರಟು ಹೋಗುತ್ತದೆ ....

ಇದುವೇ ಸತ್ಯ :- 🙏🙏🙏
 ಸ್ನೇಹಿತರೇ

No comments:

Post a Comment